ಎಲ್ಲಿದ್ದೆ ಇಲ್ಲೀತನಕ ಚಿತ್ರಕ್ಕೆ ಮುಹೂರ್
Posted date: 09 Wed, May 2012 ? 08:27:35 AM
ಎಸ್ಎನ್ಎಲ್ಎನ್ಎಸ್ ಎಂಟರ್ಪ್ರೈಸಸ್ ಲಾಂಛನದಲ್ಲಿ ಕುಮರೇಶ್ ನಿರ್ಮಾಣದ ಂಲ್ಲಿದ್ದೆ ಇಲ್ಲೀತನಕ ಚಿತ್ರದ ಮುಹೂರ್ತ ಬಸವನಗುಡಿಯ ದೊಡ್ಡಗಣಪತಿ ದೇವಸ್ಥಾನದಲ್ಲಿ ನೆರವೇರಿತು. ಚಿತ್ರದ ಪ್ರಥಮ ದೃಶ್ಯಕ್ಕೆ ರಾಘವೇಂದ್ರರವರು ಕ್ಲಾಪ್ ತೆರೆದಾಗ, ನಟ-ನಿರ್ದೇಶಕ - ಸುದೀಪ್ರವರು ಕ್ಯಾಮೆರಾ ಚಾಲನೆ ಮಾಡಿ ಚಿತ್ರೀಕರಣಕ್ಕೆ ಅನುವು ಮಾಡಿಕೊಟ್ಟರು. ಚಿತ್ರದ ಕಥೆ-ಚಿತ್ರಕಥೆ-ನಿರ್ದೇಶನ-ಟೋನಿ, ಛಾಯಾಗ್ರಹಣ-ಎಂ.ಹರಿಕೃಷ್ಣ, ಸಂಗೀತ-ಎ.ಟಿ. ರವೀಶ್, ಸಂಕಲನ- ಜೋನಿ ಹರ್ಷ, ಸಾಹಸ - ಜೋನ್ಸ್, ನೃತ್ಯ - ಅಕುಲ್ - ರಂಜಿತ್, ಕಲೆ - ಸಿ.ಡಿ. ಮುದ್ದುಕೃಷ್ಣ, ಸಹನಿರ್ದೇಶನ - ಭದ್ರಾವತಿ ವಿಜಿ, ಸಹಾಯಕರು - ಸಂಪತ್ ಕುಮಾರ್-ಧನಂಜಯ, ನಿರ್ವಹಣೆ - ಸುಂದರಂ, ತಾರಾಗಣದಲ್ಲಿ, ವಿಷ್ಣು ಪ್ರಸನ್ನ, ಆಕಾಂಕ್ಷ ಸುವರ್ಣ, ಸೌಜನ್ಯ, ಸುಚೀಂದ್ರ ಪ್ರಸಾದ್, ಹರೀಶ್ ರೈ, ಸ್ವಸ್ತಿಕ್ ಶಂಕರ್, ಹೊನ್ನವಳ್ಳಿ ಕೃಷ್ಣ, ಶ್ವೇತ, ಅನಿಲ್ ಕುಮಾರ್, ಚಂದನ್, ಶ್ರೇಯಸ್ - ಮುಂತಾದವರಿದ್ದಾರೆ.
Kannada Movie/Cinema News - ಎಲ್ಲಿದ್ದೆ ಇಲ್ಲೀತನಕ ಚಿತ್ರಕ್ಕೆ ಮುಹೂರ್ - Chitratara.com
Copyright 2009 chitratara.com Reproduction is forbidden unless authorized. All rights reserved.